ಚೆಂಬು ಮರ್ಡರ್ ಕೇಸ್

           


ಸತ್ತಾರ್ ಗ್ಯಾಂಗ್ ಕೇರಳಕ್ಕೆ? 
    ಹಾಗೆ ಘಟ್ಟದ ಕೆಳಗಿನ ಚೆಂಬು ಗ್ರಾಮದಲ್ಲಿ ಆಸ್ತಿಗಾಗಿ ಒಡ ಹುಟ್ಟಿದ ಅಣ್ಣ ನನ್ನೇ ಮರ್ಡರ್ ಮಾಡಿದ ಉಸ್ಮಾನ್ ಬ್ರದರ್ಸ್ ಕೇರಳ ಕಡೆ ಪದ್ರಾಡ್ ಹಾಕಿರುವ ಜಾಡು ಮಡಿಕೇರಿ ಪೋಲಿ ಸರಿಗೆ ಸಿಕ್ಕಿದೆ. ಅಲ್ಲಿ ಚೆಂಬಲ್ಲಿ ಇಚ್ಚನೆ ಮಯ್ಯತ್ತ್ ಮಾಡಿ ಅಲ್ಲಿಂದ ಪರಾರಿಯಾದ ಸತ್ತಾರ್ ಗ್ಯಾಂಗ್ ಸುಳ್ಯದ ಆಲೇಟ್ಟಿ‌ ಕ್ರಾಸ್ ನ ಸಿಸಿ ತನಕ ಬಂದಿದೆ. ಕ್ರಾಸ್ ನಲ್ಲಿದ್ದ ಅಂಗಡಿಯೊಂ ದರಿಂದ ಗ್ಯಾಂಗ್ ಕುಡಿಯಲು ನೀರು ಪರ್ಚೇಸ್ ಮಾಡಿದ್ದು ಸಿಸಿಯಲ್ಲಿ ಶೂಟ್ ಆಗಿದೆ. ಮಡಿಕೇರಿ ಪೋಲಿಸರು ಸಿಸಿ  ನೋಡುತ್ತಾ ಬಂದು ಆಲೆಟ್ಟಿ ಕ್ರಾಸ್ ಗೂ ಬಂದು ವಿಚಾರಿಸಿ ದ್ದಾರೆ.
  ಹಾಗೆ ಆಲೆಟ್ಟಿ ಕ್ರಾಸ್ ದಾಟಿ ಸತ್ತಾರ್  ಗ್ಯಾಂಗ್ ಬಂದ್ಯಡ್ಕ ಮುಖಾಂತರ ‌ಕೇರಳ ಕಡೆ ಪದ್ರಾಡ್ ಮಾಡಿರ ಬಹುದು ಎಂದು ಪೊಲೀಸರಿಗೆ ವಾಸನೆ ಸಿಕ್ಕಿದೆ. ಅಲ್ಲಿ ಬಂದ್ಯಡ್ಕದಲ್ಲಿ ಒಂದು ಇಪ್ಪತ್ತು ರೂಪಾಯಿ ಚೆಕ್ ಪೋಸ್ಟ್ ಇದ್ದು ‌ಸುಲಭದಲ್ಲೇ ಸತ್ತಾರ್ ಗ್ಯಾಂಗ್ ಗಡಿ ದಾಟಿರುವ ಶಂಕೆ ಇದೆ. ಮಡಿಕೇರಿ ಪೋಲಿಸರು ಬೇತೆ ಬೇತೆ ವೇಷದಲ್ಲಿ ಇನ್ನು ಕೇರಳದಲ್ಲಿ ತಿರುಗಾಟ ನಡೆಸ ಬೇಕಾಗಿದೆ.‌ ಅದರಲ್ಲೂ ಉಸ್ಮಾನ್ ‌ಎಳಯ ಮಾರ್ ಗಳಲ್ಲಿ ಸತ್ತಾರ್ ಭಾರೀ ಅಪಾಯಕಾರಿ ಬ್ಯಾಟ್ಸ್ಮನ್ ಆಗಿದ್ದು ಡ್ರಿಂಕಿಂಗ್ ಮತ್ತು ಸ್ಮೋಕಿಂಗ್ ಎರಡರಲ್ಲೂ ನಂಬರ್ ವನ್ ಎಂಬ ಮಾಹಿತಿ ಇದೆ. ನಾವು ಮೊನ್ನೆ ತಾನೇ ಕಲ್ಲು ಗುಂಡಿಯಲ್ಲಿ ಗಾಂಜಾ ವಾಸನೆ ಬರುತ್ತಿದೆ ಎಂದು ಬರೆದಿದ್ದೆವು. ಅದರ ಮರುದಿನವೇ ಗಾಂಜಾ ಸೇವಿಸಿದವರಿಂದ ಉಸ್ಮಾನ್ ಮರ್ಡರ್ ಆಗಿದ್ದು ವಿಪರ್ಯಾಸವೇ ಸರಿ. ಅದರಲ್ಲೂ ನಿನ್ನೆ ಆಲೆಟ್ಟಿ ಕ್ರಾಸ್ ಬಳಿ ಕೊಲೆ ಗಡುಕರಿಗೆ ನೀರು ಕೊಟ್ಟ ಅಂಗ ಡಿಯವನನ್ನು ಮಡಿಕೇರಿ ಪೋಲಿಸರು ವಿಚಾರಿಸಿದ್ದಾರಲ್ಲ ಪಾಪ ಅವನಿಗೆ ನಿನ್ನೆಯಿಂದಲೂ ಅಪಗಪಗ ಸೂಸೂ ನಿಂತಿಲ್ಲ ಎಂಬ ಜೋಕು ಗಾಂಧಿ ನಗರದಲ್ಲಿ ವೈರಲ್ ಆಗಿದೆ.


















       




Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget