ಬ್ಲಾಕ್ ಕಾಂಗ್ರೆಸ್ ಹೊಸ ಸಮಿತಿಗೆ ಸ್ವಾಗತ - ನಿಷ್ರೀಯ ಘಟಕ ವಿಸರ್ಜನೆ ಮಾಡಿ -- ಸಚಿನ್ ರಾಜ್ ಶೆಟ್ಟಿ

    



     ಸುಳ್ಯ ಬ್ಲಾಕ್ ಕಾಂಗ್ರೆಸ್ ಈ ಹಿಂದೆ 150 ಜನರ ಸಮಿತಿ ರಚನೆ ಮಾಡಿ ಡಕೋಟ ಬಸ್ಸಿನಂತೆ ಆಗಿತ್ತು. ಅದನ್ನು ವಿಸರ್ಜನೆ ಮಾಡಿ ನೂತನ ಸಮಿತಿ ಮಾಡಿರೋದು ಸಂತಸ. ಪ್ರತಿ ತಿಂಗಳಾದರೂ ಸಭೆ ನಡೆಯಲಿ, ಕೆಪಿಸಿಸಿ ನಿರ್ದೆಶನದಂತೆ ಪ್ರತಿಭಟನೆ ನಡೆಯಲಿ, ಬ್ಲಾಕ್ ಕಾಂಗ್ರೆಸ್ ಗೆ ಸುಸಜ್ಜಿತ ಕಚೇರಿ ಮಾಡುವ ಕಾರ್ಯ ಆಗಲಿ. ಇದರಂತೆ ವಿವಿಧ ಘಟಕಗಳ ಅಧ್ಯಕ್ಷರನ್ನು ಬದಲಾಯಿಸಿ ಅದಕ್ಕೆ ಜೀವ ತುಂಬುವ ಕಾರ್ಯ ಮಾಡುವಂತಾಗಲಿ ಎಂದು ಉಚ್ಚಾಟಿತ ಕಾಂಗ್ರೆಸ್ ನಾಯಕ ಸಚಿನ್ ರಾಜ್ ಶೆಟ್ಟಿ ಆಗ್ರಹಿಸಿದ್ದಾರೆ.
     ಯಾವ ಘಟಕಗಳಲ್ಲೂ ಪದಾಧಿಕಾರಿಗಳು ಇಲ್ಲದೇ ವೇದೀಕೆ ಮಾತ್ರ ಸಿಮಿತವಾಗಿದೆ, ಇದರ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು ಗಮನ ಹರಿಸುವುದು ಸೂಕ್ತ.



       



 

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget