ಬದುಕು ಮುಗಿಸಿದ ಹಿಂದೂ ಬಂಧು

   




          ಕುದ್ಮಾರು, ಬೆಳಂದೂರು ಗ್ರಾಮಗಳ ಹಿಂದೂ ಬಂಧು, ದೇಶ ಭಕ್ತರ ಪ್ರೀತಿ ಪಾತ್ರ, ಅಜಾತಶತ್ರು, ಅವಳಿ ಗ್ರಾಮಗಳ ಆಪತ್ಪಾಭಾಂಧವ ಶ್ರೀ ರಾಮಚಂದ್ರ ಬನಾರಿ ನಿನ್ನೆ ಹೃದಯಾ ಘಾತಕ್ಕೀಡಾಗಿ ಇಹಲೋಕ ತ್ಯಜಿಸಿದ್ದಾರೆ. 
         ಬಿಜೆಪಿ ಮತ್ತು ಸಂಘ ಪರಿವಾರಗಳ ಸಕ್ರೀಯ ಕಾರ್ಯಕರ್ತರಾಗಿದ್ದ ರಾಮ ಅವಳಿ ಗ್ರಾಮಸ್ಥರ ಪ್ರೀತಿ ಪಾತ್ರರಾಗಿದ್ದರು. ಸೌಜನ್ಯ ಮತ್ತು ವಿನಯದ ಪ್ರತೀಕವಾಗಿದ್ದ ಶ್ರೀರಾಮ ಚಂದ್ರನ ಸಾವು ಅವಳಿ ಗ್ರಾಮಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಶ್ರೀರಾಮ ಚಂದ್ರನಂತೆ ಬಾಳಿ ಬದುಕಿದ ರಾಮನ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ರಾಮಚಂದ್ರನ ಬದುಕು ಇತರರಿಗೆ ಮಾದರಿಯಾಗಲಿ. 
          ಹೆತ್ತವರು, ಪತ್ನಿ, ಇಬ್ಬರು ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

            


       



 

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget