ಕೊಡಗು: ನಾಳೆ ಸ್ಕೂಲ್ ಕಾಲೇಜ್ ಕ್ ರಜೆ

                        


      ಕೊಡಗು ಜಿಲ್ಲೆಯಾದ್ಯಂತ ವರುಣನ ಉಪಟಳ ಮೇರೆಮೀರಿದ್ದು ಇನ್ನು ಅವನ ಅವಾಂತರದಿಂದ ಭೂಮಿ ಮತ್ತು ಕಾವೇರಿ ಏನಾದರೂ ಕಿರಿಕ್ ಮಾಡುವ ಅಪಾಯ ಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆ ಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾ ಕಲೆಕ್ಟರ್ ವೆಂಕಟ್ ರಾಜಾ IAS ನಾಳೆಯೂ ರಜೆ ಘೋಷಿಸಿ ಆದೇಶ ಹೊರಡಿ ಸಿದ್ದಾರೆ. 
        ಈ ಮೊದಲಿನ ವರ್ಷಗಳಲ್ಲೂ ವರುಣ ಹೀಗೆ ವರ್ತಿಸಿದ್ದು ಭೂಮಿ ಮತ್ತು ಕಾವೇರಿ ಉಗ್ರ ರೂಪ ತಾಳಿ ನಾಗರೀಕ ಬದು ಕಿಗೆ ಇಲ್ಲದ ಡ್ಯಾಮೇಜ್ ಎಲ್ಲ ಮಾಡಿದ್ದರು. ಅದಕ್ಕೆ ಈ ರಜೆ. ಮಕ್ಕಳೆಲ್ಲ 'ನಾಳೆ ರಜೆ ಗೋಳಿ ಬಜೆ' ಅಂತ ಆಗಲೇ ಕಲೆಕ್ಟರನಿಗೆ ಥ್ಯಾಂಕ್ಸ್ ‌ಹೇಳಿರಬಹುದು.






























Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget