ಮಂಜೇಶ್ವರ-ಸುಬ್ರಮಣ್ಯ ಸ್ಟೇಟ್ ಹೈವೇ ಮೇಲೆ ಬಂದ ವರುಣ

                         


    ಅಲ್ಲಿ ಕಾಣಿಯೂರು - ಸುಬ್ರಹ್ಮಣ್ಯ ರಸ್ತೆಯ ಪುಣ್ಚತ್ತಾರು ಶಿವಾನಂದರ ಮನೆ ಬಳಿ ನೀರು ಮಾರ್ಗಕ್ಕೆ ಬಂದು ‌ಸ್ಟೇಟ್ ಹೈವೇಯಲ್ಲಿ ಜಮಾವಣೆ ಆಗಿದೆ. ಇದರಿಂದ ಜನರು ಪರದಾ ಡುವಂತಾಗಿದೆ. ಈ ಕತೆ ಇಂದು ನಿನ್ನೆಯದಲ್ಲ. ಆದರೆ ಮಂಜೇ ಶ್ವರ - ಸುಬ್ರಹ್ಮಣ್ಯ ಹೈವೇ ನಿರ್ಮಾಣ ಆಗುವಾಗಲೂ ಈ ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಸಿಕೊಂಡಿದ್ದು ವಿಪ ರ್ಯಾಸವೇ ಸರಿ.



































Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget