ಪುತ್ತೂರು: ವೀರಮಂಗಲದಲ್ಲಿ ಸಾಗುವಾನಿ ಮಟಾಷ್

                                                     



  ಅಲ್ಲಿ ಪುತ್ತೂರು ತಾಲೂಕಿನ ವೀರಮಂಗಲ ವಿಷ್ಣು ಮೂರ್ತಿ ದೇವಸ್ಥಾನದ ಹತ್ತಿರ ಸಾಗುವಾನಿ ಮರಗಳ ಮಾರಣ ಹೋಮ ನಡೆದಿದೆ ಎಂದು ತಿಳಿದುಬಂದಿದೆ. ಲೋಕಲ್ ಅರಣ್ಯ ಇಲಾಖೆ ಖಾಕಿಗಳನ್ನು ಸೆಟ್ ಮಾಡಿಕ್ಕೊಂಡು ಅವರಿಗೆ ತಂಬಿಲ ಮಾಡಿ ಅಗೆಲು ಕೊಟ್ಟು ಸಾಗುವಾನಿ ಮರಗಳಿಗೆ ಟಿಕೆಟ್ ಕೊಡಲಾಗಿತ್ತು. 
   ಆದರೆ ಯಾರೋ ಪುಣ್ಯಾತ್ಮರು ಅರಣ್ಯ ಸಂಚಾರಿ ದಳಕ್ಕೆ ಕೂಕುಲು ಹಾಕಿದ ಕಾರಣ ಅವರೂ ಈವತ್ತು ನಟ್ಟ ಮಧ್ಯಾಹ್ನ ವೀರಮಂಗಲಕ್ಕೆ ಬಂದಿದ್ದು ಅವರಿಗೂ ಬಡಿಸಿ ಅವರನ್ನೂ ಚಪ್ಪೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಸಾಗುವಾನಿ ಲೋಡ್ ಅಂದಾಜು ಯಾವಾಗ ಹೋಗಬಹುದು ಎಂಬ ಅಂದಾಜು ಸಾರ್ವಜನಿಕರಿಗೆ ಸಿಕ್ಕಿದ್ದು ಒಂದು ಕಾಲ್ DFOಗೆ ಕೂಡ ಹೋಗಿದೆ ಎಂದು ತಿಳಿದುಬಂದಿದೆ. ಅವರು ಬರುವ ಮೊದಲು ಸ್ಪಾಟ್ ಕ್ಲೀನ್ ಮಾಡಿ ಕುತ್ತಿಗೆ ಸೂ ಹಾಕಿ ಬೊನ್ಯ ಮಾಡಿದ್ರೆ ಮರದ ಕತೆ ಮುಗಿಯುತ್ತದೆ.
    







Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget