ಸುಳ್ಯ: ಕೊಲ್ಲಮೊಗ್ರದಲ್ಲಿ ದುಬೈ ಕಾಕ

                                                    




   ಬಹಳ ಹಿಂದೆ ಒಬ್ಬ ಕಕ್ಕ ಮಾಡುತ್ತಾ ರೊಟ್ಟಿ ತಿನ್ನುತ್ತಿದ್ದನಂತೆ. ಆಗ ಯಾರೋ ದಾರಿಹೋಕ ಹಿರಿಯರು "ನೋಡು ಮಾರಾಯ ನೀನು ಕಕ್ಕ ಮಾಡುವಾಗ ರೊಟ್ಟಿ ತಿನ್ನಬಾರದು" ಎಂದು ಹೇಳಿದರಂತೆ. ಆಗ ಕಕ್ಕ ಮಾಡುತ್ತಿದ್ದವನು ‌" ರೊಟ್ಟಿಯನ್ನು ಅದಕ್ಕೆ ಕಂತಿಸಿ ತಿನ್ನುತ್ತೇನೆ, ನನ್ನ ರೊಟ್ಟಿ ನನ್ನ ಕಕ್ಕ. ನಿನಗೇನು ನಷ್ಟ"? ಅಂದಿದ್ದನಂತೆ. ಹಾಗೇ ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ ಮೊನ್ನೆ ಒಬ್ಬ ಮಹಾನ್ ರಕ್ಕಸವಾದಿ ದನ‌‌ ಕಡಿದು ಜಾಲತಾಣಗಳಿಗೆ ಆಹಾರವಾಗಿದ್ದಾನೆ. ಯಾರದ್ದೂ ಸುದ್ದಿ ಇಲ್ಲ. ಸುದ್ದಿ ಬಿಟ್ರಾ ಇವನದ್ದು?
   ಇವನ ಹೆಸರು ಪಿ.ಎಂ (ಪೊಣ್ಣು ಮರ್ಲ)ಮಮ್ಮದೆ‌‌ ಯಾನೆ ದುಬೈ ಕಾಕ. ಕೊಲ್ಲಮೊಗ್ರದಲ್ಲಿ ದೊಡ್ಡ ಪೆಟ್ಟಿಸ್ಟ್. ಸ್ವಂತ ರಬ್ಬರ್ ತೋಟ, ರಬ್ಬರ್ ತೋಟ ಲೀಸಿಗೆ ವಹಿಸಿ ಕೊಳ್ಳುವುದು ಇತ್ಯಾದಿ ದುಬೈ ಕಾಕನ‌‌ ಹಗಲಿನ ವಹಿವಾಟು. ರಾತ್ರಿ ಶುರುವಾದರೆ ಸಾಕು ಕಾಕನ ರಬ್ಬರ್  ತೋಟದ ಶೆಡ್‌ ನಲ್ಲಿ ಅಂಬಾ....ಗಳ ರೋಧನ, ರಕ್ತದ‌ ಓಕುಳಿ, ಮಾನವ ರೂಪದ ರಕ್ಕಸರ ಅಟ್ಟಹಾಸ. ಇದೆಲ್ಲ ಕೊಲ್ಲಮೊಗ್ರದಲ್ಲಿ. ಹಾಗೆಂದು ಕಾಕ ಮೊದಲು ದುಬೈನಲ್ಲಿದ್ದರು. ಅಲ್ಲಿ ಏನೋ ಮುರ್ಕಿಸ್ ಮಾಡಿ ತಲೆ ಗೀಸಿಕ್ಕೊಂಡು ಬೊರ್ ಮಂಡೆ ಕಾಕ ಆಗಿ ಬಂದು ಇಳಿದಿದ್ದು ಕೊಲ್ಲಮೊಗ್ರದಲ್ಲಿ. ಅಲ್ಲಿಂದ ನಿರಂತರವಾಗಿ ದಿನಾ ದನ ಕಡಿಯುವುದು ಮತ್ತು ಅದನ್ನು ಸುಳ್ಯ ಕಲ್ಲುಗುಂಡಿಗಳಲ್ಲಿ‌ ಮಾರ್ಕೆಟಿಂಗ್ ಮಾಡುವುದೇ ಇವನ‌ ಕಾಯಕವಾಗಿದೆ. ಕೊಲ್ಲಮೊಗ್ರದ ಸಮಾಜ ಕಂಟಕ ಪ್ರಶಸ್ತಿ ಏನಾದರೂ ಕೊಡುವುದಿದ್ದರೆ ಅದಕ್ಕೆ ಬೇರೆ ನಾಮೀನೀಸ್ ನಾಡುವ‌ ಪ್ರಮೇಯವೇ ಬರದು. ಯಾಕೆಂದರೆ ಎಲ್ಲಾ ರೀತಿಯಿಂದ ನೋಡಿದರೂ ಅದಕ್ಕೆ ಕಾಕ ಅರ್ಹ ವ್ಯಕ್ತಿ.



   ಹಾಗೆಂದು ಕಾಕ ಎಲ್ಲಾ ಸಬ್ಜೆಕ್ಟ್ ಗಳಲ್ಲೂ ಎತ್ತಿದ ಕೈ. ಪೊಣ್ಣು ವಿಷಯದಲ್ಲೂ ಕಾಕನ ಜೊಲ್ಲು ಟ್ಯಾಂಕರ್ ಲೆಕ್ಕದಲ್ಲಿದೆ. ಪೊಣ್ಣು ಜೀವ ಕಂಡರೆ ಸಾಕು ಕಾಕನ ಸರ್ವಾಂಗಗಳಿಗೂ ಸುಗ್ಗಿ. ಇಂಥ ಕಾಕ‌ ಕಳೆದ ವರ್ಷ ಅದ್ಯಾರೋ ಹೋಟೆಲ್ ಹೆಂಗಸಿನ ಜೊತೆ ಹೋಟೆಲಿನಲ್ಲಿಯೇ ಬಜಿಲ್ ಸಜ್ಜಿಗೆ ಮಾಡಲು ಹೋಗಿ ಸಿಕ್ಕಿ ಬಿದ್ದು ಕುಂಡೆಯಲ್ಲಿ OTP ಬರುವ ತನಕ ತಿಂದಿದ್ದ. ಇಂಥ ಕಾಕ‌ ರಬ್ಬರ್ ಟ್ಯಾಪರ್ ಗಳಿಗೆ ದುಡ್ಡು ಪತಾಯಿಸ್ ಮಾಡೋದು, ಅವರ ಹೆಂಡತಿಗಳಿಗೆ ಕೈ ಕಾಲು ಹಾಕೋದು, ಅವರಿಗೆ ಹೊಡೆಯೋದು, ಓಡಿಸೋದು ಮುಂತಾದ ಧರ್ಮಕಾರ್ಯಗಳನ್ನು ಮಾಡುತ್ತಾ ಆನಂದದಿಂದ ಈ ಜಗತ್ತಿನಲ್ಲಿ ಇನ್ನೂ ಬದುಕಿದ್ದಾನೆ.




    ಹಾಗೇ ಮೊನ್ನೆ ತನಕ ಕಾಕನ ದನ ಕಡಿಯುವ ಕೆಲಸ ನಿರಂತರವಾಗಿ ನಡೆಯುತ್ತಿತ್ತು. ಆದರೆ ನಮ್ಮ ಮಾಹಿತಿದಾರರು ಒಬ್ಬ ರಬ್ಬರ್ ಟ್ಯಾಪರನ್ನು ಸೆಟ್ ಮಾಡಿಕ್ಕೊಂಡು ಕಾಕನ ಶೆಡ್ ನಲ್ಲಿ ದಿನ ದನ ಕಡಿಯುವ ಕೆಲಸದ ವೀಡಿಯೋ ಮಾಡಿಸಿದ್ದರು. ಇದೀಗ ಸ್ವಲ್ಪ ದಿನ ಕಾಕ ಕೆಲಸಕ್ಕೆ ರಜೆ ಘೋಷಣೆ ಮಾಡಬಹುದು. ಹಾಗೆಂದು ಕಾಕ ದಿನಾ ದನ ಕಡಿಯುವ ಕೆಲಸ ಒಂದನ್ನೇ ಮಾಡುತ್ತಿಲ್ಲ. ಕಾಕ ಒಳ್ಳೆ ಬೇಟೆಗಾರ. ಕೊಲ್ಲಮೊಗ್ರ, ಕಲ್ಮಕಾರು ಕಾಡುಗಳಲ್ಲಿ ಕಾಕನ ಬೇಟೆ ಇದೆ. ರಾತ್ರಿಯಿಡೀ ಜಾಗರಣೆ ಕೂರುವ ಕಾಕ ಹಗಲು ಎಲ್ಲಿಗಾದರೂ ಸವಾರಿ ಹೊರಟರೆ ಒಂದು ಅಪಘಾತ ಗ್ಯಾರೆಂಟಿ. ಅಂದ್ರೆ ಕಾಕ ಅಷ್ಟು ನಿದ್ರೆ ಕಜ್ಜೆರಿದ್ದಾನೆ. ಕುಂಭಕರ್ಣನ ಹಾಗೆ ಆರು ತಿಂಗಳು ಮಲಗಿದರೂ ಮುಗಿಯದಷ್ಟು ನಿದ್ದೆ ಇದೆ. ಇನ್ನೊಂದು ವಿಷಯ ಏನೆಂದರೆ ಕಾಕನಲ್ಲಿ ಕಂಟ್ರಿ ಪಿಸ್ತೂಲ್ ಇದೆ ಎಂದು ತಿಳಿದುಬಂದಿದೆ. ಯಾರಿಗೆ, ಯಾವಾಗ ಢಂ ಮಾಡ್ಲಿಕ್ಕೆ ಎಂದು ಯಾರಿಗೆ ಗೊತ್ತು.
   ಎಲ್ಲಿದ್ದಾರೆ ಕೊಲ್ಲಮೊಗ್ರದ ಬುದ್ಧಿಜೀವಿಗಳು, ಹೋರಾಟಗಾರರು, ಬಿಸಿರಕ್ತದ ಯುವಜನಾಂಗ, ಜಾಲತಾಣಗಳ ವೀರರು, ಅಧಿಕ ಪ್ರಸಂಗಿಗಳು? ಆವತ್ತು ಕೊಲ್ಲಮೊಗ್ರದ ಒಂದು ವರದಿ ಮಾಡಿದ್ದಕ್ಕೆ ಪಟ್ಲೆರ್ ನ್ಯೂಸ್  ಮತ್ತು ಅದರ ಸಂಪಾದಕರ ಮೇಲೆ ಪೋಲಿಸ್ ಕಂಪ್ಲೇಂಟ್ ಕೊಟ್ಟು ಕೊಲ್ಲಮೊಗ್ರ ಊರಿನ ಹೆಸರೇ ಹಾಳಾಯಿತು ಎಂದು ಊರೇ ಮುಳುಗಿದಂತೆ ಬೊಬ್ಬೆ ಹಾಕಿದ ಜಾಲತಾಣಗಳ ಅಧಿಕ ಪ್ರಸಂಗಿಗಳು ‌ಈಗ ಎಲ್ಲಿದ್ದಾರೆ? ರಾತ್ರಿ ಹನ್ನೆರಡು ಗಂಟೆಗೆ ನನಗೆ ಕಾಲ್ ಮಾಡಿ "ನಿನ್ನನ್ನು ಹಾಗೆ ಬಿಡುವುದಿಲ್ಲ" ಎಂದು ಘರ್ಜಿಸಿದ ಸಿಂಹ ಎಲ್ಲಿದೆ? ನಾನು ಮಾತಾಡಿದ್ದನ್ನು ರೆಕಾರ್ಡ್ ಮಾಡಿಕ್ಕೊಂಡು ಅದನ್ನು ಜಾಲತಾಣಗಳಿಗೆ ಹಾಕಿ ಆನಂದ ಅನುಭವಿಸಿದ‌ ಮಹಾನ್ ದೇಸಭಕ್ತ ಈಗ ಜೈಲಿನಲ್ಲಿ ಇದ್ದಾನ‌‌ ಅಥವಾ ಹೊರಗೆ ಇದ್ದಾನೋ? ಯಾಕೆ ಇವರಿಗೆ ಕಾಕನ ದನ ಕಡಿಯುವ ಅಡ್ಡೆ ಕಣ್ಣಿಗೆ ಬಿದ್ದಿಲ್ವಾ? ಏಳಿ ವೀರರೇ ಎದ್ದೇಳಿ, ಗುರಿ? ಮುಟ್ಟುವ    ತನಕ ಹೋರಾಡಿ.ಕಾಕ ಕಡಿಯುವ ದನಗಳಿಗೆ ಒಂದು ನ್ಯಾಯ ದೊರಕಿಸಿ ಕೊಡಿ. ನಿಮ್ಮ ಹೋರಾಟ ಪತ್ರಿಕೆಯೊಂದರ ವಿರುದ್ಧ ಮಾತ್ರವಲ್ಲದೆ ಅದು ಸಮಾಜ ಕಂಟಕರ ವಿರುದ್ಧವೂ ಜಾರಿಯಲ್ಲಿರಲಿ.










Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget