ಕಡಬ: ಮಾಲೇಶ್ವರ ಜಟಾಪಟಿ ತಾರಕಕ್ಕೆ!

  



               ಕಡಬ ಮಾಲೇಶ್ವರದ ಆಸ್ತಿ ಗಲಾಟೆ ಜೋರಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಒಬ್ಬ ಕಿರಿಕ್ ಪಿಡಿಒನ ಕಿರಿಕಿರಿಯಿಂದ ಇಡೀ ಪುತ್ತೂರು ಕಡಬ ತಾಲೂಕಿನಲ್ಲಿ ವಾಸನೆ ಎದ್ದಿದೆ. ಅಂಡಿಗುಂಡಿ ಕಾನೂನಿನ ಹೆಸರಿನಲ್ಲಿ ತಾನು ಹೋದಲೆಲ್ಲಾ ಏನಾದರೊಂದು ಕಿರಿಕ್ ಮಾಡುತ್ತಲೇ ಬಂದಿರುವ ಈ ಪಿಡಿಒ ಗೆ ಈಗ ಒಬ್ಬರು ಮಾಸ್ತರ್ ಸಿಕ್ಕಿದ್ದಾರೆ. ಮಾಸ್ತರರು ಪರ್ಚೆಸ್ ಮಾಡಿರುವ ಜಾಗದ ಒಂದು ತುಂಡು ತನ್ನದು ಎಂದು ಹೇಳುತ್ತಿರುವ ಪಿಡಿಒ ಜಾಗ ಮಾಸ್ತರ್ ಹೆಸರಿಗೆ ಅಗ್ರಿಮೆಂಟ್ ಆಗುವಾಗ, ರಿಜಿಸ್ಟ್ರೇಷನ್ ಆಗುವಾಗ, ಜಾಗದ ಪೊಸಿಷನ್ ಮಾಸ್ತರ್ ತಗೊಳ್ಳುವಾಗ, ಜಾಗದಲ್ಲಿ ಮಾಸ್ತರ್ ಕೆಲಸ ಮಾಡಿಸುವಾಗ ಸುಮ್ಮನೆ ಕುತ್ತ ಕುಂತಿದ್ದು ಈಗ ಏಕಾಏಕಿ ಅದು ಜಾಗ ನನ್ನದು ಎಂದು ಪೆಟ್ಟಿಗೆ ನಿಂತಿದ್ದಾನೆ. ಇದೀಗ ಮಾಸ್ತರ್ 32 ಜನರೊಂದಿಗೆ ಬಂದು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪಿಡಿಒ ಪಜ್ಜಿ ಪಜ್ಜಿ ಸುಳ್ಳು ಕಂಪ್ಲೇಂಟ್ ಕಡಬ ಪೊಲೀಸರಿಗೆ ಕೊಟ್ಟಿದ್ದಾನೆ. ಯಾವುದಕ್ಕೂ ಇರಲಿ ಎಂದು ಮಾಸ್ತರ್ ಕಡೆಯಿಂದಲೂ ಕೌಂಟರ್ ಕೇಸ್ ಕೊಡಲಾಗಿದೆ.




   ಈ ಗಲಾಟೆ ಬೇಗ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುರುಂಟು ಕಾನೂನಿನ ಪಂಡಿತರನ್ನು ದಾರಿಗೆ ತರೋದು ಕಷ್ಟದ ಕೆಲಸ. ಅವರಿಗೆ ಇರೋದು ಒಂದೇ ಮದ್ದು. ಗುಮ್ಸುಕಾಯಿ ಬೀಳಬೇಕು ಅಂಥವರಿಗೆ. ಸಂಧು ಸಂದು ಬೀಳಬೇಕು ಇವರಿಗೆ. ಆಗ ಬುದ್ಧಿ ಬರುತ್ತದೆ.


   
      
Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget