ಪುತ್ತೂರು: 24×7 ವೇಶ್ಯಾವಾಟಿಕೆ

          


 ಹಾಗೆಂದು ಪುತ್ತೂರಿನಲ್ಲಿ ನಿರಂತರವಾಗಿ ಅಂದರೆ 24×7 ರೇಂಜಿನಲ್ಲಿ ವಿಜೃಂಭಣೆಯಿಂದ ವೇಶ್ಯಾವಾಟಿಕೆ ನಡೆದ ಉದಾಹರಣೆಗಳಿಲ್ಲ. ಎಲ್ಲೋ ಮೂಲೆ ಮೂಲೆಗಳಲ್ಲಿ ಯಾವಾಗಲಾದರೂ ಒಮ್ಮೆ ಮುನ್ಕಿದ ಶಬ್ದ ಕೇಳಿದ್ದು ಬಿಟ್ಟರೆ ಆ ಮಟ್ಟಿಗೆ ಪುತ್ತೂರು ಕ್ಲೀನ್ ಆಗಿತ್ತು. ಹಾಗಾಗಿ ಪುತ್ತೂರು ಪೋಲಿಸರೂ ನಿಂಗೊಲು ತಿಂದು ಪೇಪಿ ಕುಡುದು ಬೇಗ ಮಲಗುತ್ತಿದ್ದರು. ಆದರೆ ಇದೀಗ ಪುತ್ತೂರಿನಲ್ಲಿ ಸೈಕಲ್ ಸವಾರಿ ಶುರುವಾಗಿದೆ ಮಾರಾಯ್ರೆ. ಪೋಲಿಸರಿಗೆ ವಿಷಯವೇ ಗೊತ್ತಿಲ್ಲ.   ರಾಜಾರೋಷವಾಗಿ, ಗಾಂಡ್ ಗೌಜಿಯಲ್ಲಿ, ಹಿಮ್ಮೇಳ ಮುಮ್ಮೇಳದಲ್ಲಿ ನಿರಂತರವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ. ಅಲ್ಲಿ ಒಂದು ಕಡೆ ಕ್ಯೂ ಅಂತೆ ಮಾರಾಯ್ರೆ. ಹನುಮಂತನ ಬಾಲಕ್ಕಿಂತಲೂ ದೊಡ್ಡದು.


  ಕೆಲವು ದಿನಗಳ ಹಿಂದೆ ಅಷ್ಟೇ ಬೈಪಾಸಿನ ಲಾಡ್ಜ್ ಒಂದರಲ್ಲಿ ದರುಬುರು ನಡೆಯುತ್ತಿದೆ ಎಂದು ಬರೆದಿದ್ದೆವು. ಪುತ್ತೂರು ಪೋಲಿಸರು ಆ ವಿಷಯವನ್ನು ಎಂಥ ಮಾಡಿದರೆಂದು ಗೊತ್ತಿಲ್ಲ. ಇದೀಗ ಪುತ್ತೂರಿನ ಸಾಮೆತಡ್ಕ ಏರಿಯಾದಲ್ಲಿ ಡೆ&ನೈಟ್ ಕ್ಲಾಸ್ 3 ವೇಶ್ಯೆಯರ ಕೇಟ್ವಾಕ್ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಡಿಸೋಜ ಎಂಬ ಹೆಸರಿನ ನಾನು ಪುತ್ತೂರಿನ ಮತ್ತು ಊರ ಪರ ಊರ ಥರ್ಡ್ ಕ್ಲಾಸ್ ಕಾಮಿಗಳಿಗೆ ಮಲಗಲು ರೂಂ ಕೊಟ್ಟು, ಆಡಲು ಹುಡುಗಿ ಕೊಟ್ಟು ಆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾನೆ. ಲೋಕಲ್ ಆಂಟಿಗಳಿಗೆ ವಿದ್ ರೂಂ ಮೂರು ಸಾವಿರ, ಹೊರ ಜಿಲ್ಲೆ ಜಿಲೇಬಿಗಳಿಗೆ ನಾಲಕ್ಕು ಸಾವಿರ ವಿದ್ ರೂಂ (ಟಿಪ್ಸ್ ಬೇತೆನೆ) ಮತ್ತು ಕಾಲೇಜು ಪುಟಾಣಿಗಳಿಗೆ ಐದು ಸಾವಿರ ವಿದ್ ರೂಂ. ಇದು ಸಾಮೆತಡ್ಕ ಡಿಸೋಜನ ಹುಡುಗಿ ಅಂಗಡಿಯ ರೇಟ್ ಲಿಸ್ಟ್. ಹಾಗೆಂದು ಸಾಮೆತಡ್ಕ ಡಿಸೋಜನ ಬಗ್ಗೆ ಪುತ್ತೂರಿನ ಸಾಧಾರಣ ಎಲ್ಲಾ ಆಟೋ ಚಾಲಕರಿಗೆ ಪರಿಚಯವಿದೆ. ಇನ್ನು ನೀವು ಡಿಸೋಜನಿಗೆ ಒಂದು ಕಾಲ್ ಮಾಡಿದರೂ ಸಾಕು " ಸಾಮೆತಡ್ಕ ಸ್ಪೋರ್ಟ್ಸ್ ಕ್ಲಬ್ ದಡೆಗ್ ಬಲೆ, ಅಡೆಗ್ ಬತ್ತ್ ಕಾಲ್ ಮಲ್ಪುಲೆ" ಎಂಬ ಕ್ಲೀನ್ ಮೆಸೇಜ್ ಬರುತ್ತದೆ.
 ಹಾಗೆಂದು ಸಾಮೆತಡ್ಕ ಡಿಸೋಜನ ಮನೆಯಲ್ಲಿಯೇ ಹುಡುಗಿಯರಿಗಾಗಿ ಇಷ್ಟೆಲ್ಲಾ ಜನಜಂಗುಳಿ ಇದೆ. ಓ ಮೊನ್ನೆ ಒಮ್ಮೆ ಕ್ಯೂ ಇತ್ತಂತೆ. ಆವತ್ತು ಬೇಡಿಕೆ ಜಾಸ್ತಿ ಇತ್ತು, ಪ್ರಾಡಕ್ಟ್ ಕಡಿಮೆ ಇತ್ತಂತೆ. ಹಾಗಾಗಿ ಕ್ಯೂ ಹನುಮಂತನ ಬಾಲಕ್ಕಿಂತಲೂ ಉದ್ದ ಇತ್ತಂತೆ. ಮೊನ್ನೆ ನಾವು ಕೂಡ ಡಿಸೋಜನಿಗೆ ಕಾಲ್ ಮಾಡಿದಾಗ ಲೋಕಲ್ ಆಂಟಿಗಳು ಮಾತ್ರ ಇದೆ, ಆದರೂ ಬನ್ನಿ ಒಳ್ಳೆ ಮಾಲು ಕೊಡುವ ಅಂದಿದ್ದ. ನಂಗೆ ಕಾಲೇಜು ಹುಡುಗಿ ಬೇಕು ಅಂತ ನಾಚಿಕೆಯಿಂದ ನಾನು ಕೇಳಿದಾಗ " ಸೋಮವಾರ ಕಾಲ್ ಮಲ್ಪುಲೆ" ಅಂದಿದ್ದ ಡಿಸೋಜ. ನೀವು ಕೂಡ ಡಿಸೋಜನಿಗೆ ಒಂದು ಕಾಲ್ ಮಾಡಿ ವಿಚಾರಿಸಿಕೊಳ್ಳಿ CALL DSOUZA 6366689926.
   ಇನ್ನು ಅಲ್ಲಿ ಕರ್ಮಲದ ಆಂಟಿ ಕತೆ ರಣರೋಚಕ. ಅವಳ ಪೇರ್ ನಫೀಸೆ. ಇವಳಿಗೆ ಇಂಡಿಯನ್ ಕಾನೂನು, ಸಾಮಾಜಿಕ ವ್ಯವಸ್ಥೆ ಎಲ್ಲ ಸೂಟ್ ಆಗಲ್ಲ. ವೇಶ್ಯಾವಾಟಿಕೆ ಬಿಟ್ಟರೆ ಇವಳಿಗೆ ಬೇರೊಂದು ಮರ್ಯಾದಸ್ಥ ಜಗತ್ತಿದೆ ಎಂಬ ವಿಷಯವೇ ಗೊತ್ತಿಲ್ಲ. ಅವಳ ಜಗತ್ತಿನಲ್ಲಿ ಅವಳೇ ಮಹಾರಾಣಿ, ಬ್ರೋಕರ್ ಗಳೇ ಮಂತ್ರಿಗಳು ಮತ್ತು ಇವಳ ಗಿರಾಕಿಗಳೇ ತೆರಿಗೆದಾರರು. ಬೇರೆ ಯಾರಾದರೂ ಇವಳ ಜಗತ್ತಿಗೆ ಎಂಟ್ರಿ ಕೊಟ್ಟರೆ ಅವರಿಗೆ ಮಾರಿಹಬ್ಬ ಮಾಡಿಬಿಡುತ್ತಾಳೆ. ಇವಳ ಬಿಸಿನೆಸ್ ಏರ್ಯ ಬನ್ನೂರಿನ ಕರ್ಮಲದಲ್ಲಿ. ಕೆಲವು ಮಾಹಿತಿ ಪ್ರಕಾರ ಅವಳು ತನ್ನ ಸೆಂಟರನ್ನು ಬೇರೆ ಕಡೆ ಶಿಫ್ಟ್ ಮಾಡಿದ್ದಾಳೆಂದೂ ತಿಳಿದುಬಂದಿದೆ. ಆದರೆ ಅವಳು ಕರ್ಮಲ ಸೈಕಲ್ ಎಂದೇ ಪ್ರಸಿದ್ಧಿ. ಹಾಗೆಂದು ಅವಳು ಇಬ್ಬರು ಗಂಡರ ಮುದ್ದಿನ ಹೆಂಡತಿ. ಆದರೆ ಇಬ್ಬರಿಗೂ ಕುಂಡೆಗೆ ಲಿಂಬಿಕಾಯಿ ಇಟ್ಟು ತುಳಿದು ಈಗ ಒಬ್ಬ ಸ್ಟೆಪಿನಿ ಗಂಡನನ್ನು ಇಟ್ಟುಕ್ಕೊಂಡು ವ್ಯಾಪಾರ ನಡೆಸುತ್ತಿದ್ದಾಳೆ. ನೆರೆಕರೆಯವರು, ಸ್ವಜಾತಿ ಬಾಂಧವರು, ಕುಟುಂಬಸ್ಥರು ಯಾವ ಭಾಷೆಯಲ್ಲಿ ಬುದ್ಧಿ ಹೇಳಿದರೂ ಕ್ಯಾರೇ ಎನ್ನದ ಹಠಮಾರಿ ಆಂಟಿ ಇದು. ಇವತ್ತಿಗೂ ಈ ಆಂಟಿಗೆ ಒಳ್ಳೇ ಬಿಸಿನೆಸ್ ಇದೆ. ಕಾಮುಕರ ಮಾರ್ಕೆಟ್ ನಲ್ಲಿ ಇವಳು ಫಾಸ್ಟ್ ಮೂವಿಂಗ್ ಪ್ರಾಡಕ್ಟ್. ಇವಳಿಗೂ ಮೂರರಿಂದ ಐದು ಸಾವಿರದವರೆಗೆ ರೇಟಿದ್ದು, ಮತ್ತೆ ಜನ ನೋಡಿ ಇವಳು ಬೊರಿಯಲು ಶುರುವಿಟ್ಟುಕೊಳ್ಳುತ್ತಾಳೆ ಎಂದು ತಿಳಿದುಬಂದಿದೆ. ಹಾಗೆಂದು ಪ್ರೊಬೇಷನರಿ ಬೋರಿಗಳ ಪರ್ಸ್ ಖಾಲಿ ಮಾಡುವ ಈಕೆ ಪ್ರೊಪೆಶನರಿ ಬೋರಿಗಳಿಗೆ ಫಿಕ್ಸೆಡ್ ರೇಟಲ್ಲಿ ಸಿಗುತ್ತಾಳಂತೆ. ಸದ್ರಿ ನಫೀಸೆ ಆಂಟಿ ಈ ವ್ಯಾಪಾರದಲ್ಲಿ ಮಲಗಿ ತಿನ್ನುವಷ್ಟು ದುಡ್ಡು ಮಾಡಿದ್ದು ಕೆಲವೊಮ್ಮೆ ವ್ಯಾಪಾರ ಜೋರಿದ್ದಾಗ ಸಪ್ಲೈ ಕೂಡ ಮಾಡುತ್ತಾಳೆ ಎಂದು ತಿಳಿದುಬಂದಿದೆ. ಇನ್ನು ಆ ಮುಂಡೂರು ರಸಾಕ್ ಇವಳ ಕ್ಲಾಸ್ ವನ್ ಡೀಲರ್ ಕಮ್ ಬ್ರೋಕರ್ ಆಗಿದ್ದು ಇವಳು ನಾಟ್ ರೀಚೆಬಲ್ ಇದ್ದರೆ ರಸಾಕ್ ರೀಚೆಬಲ್ ಆಗಿರುತ್ತಾನೆ. ಇನ್ನು ಮುಂಡೂರು ರಸಾಕ್ ಬಗ್ಗೆ ಕತೆಗಳು,ದಂತ ಕಥೆಗಳು ಇದ್ದು ಇವನು ವಿಟಪುರುಷರ ಮಾರುಕಟ್ಟೆಯ ರಖಂ ಮತ್ತು ಚಿಲ್ಲರೆ ಸರಬರಾಜುದಾರ ಎಂದು ತಿಳಿದುಬಂದಿದೆ. ಇದೀಗ ಇವನ ಭಂಡಾರ ಬೆದ್ರಾಳ ಕಡೆ ಬರುತ್ತಿದ್ದು ಅಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಹುಳ ಬಿಡುವ ಕಾರ್ಯಕ್ರಮ ಮಾಡುತ್ತಿರುವ ಅಪಾಯಗಳಿವೆ. ಇನ್ನು ಪುತ್ತೂರಿನ ಅಷ್ಟೂ ಪ್ರಾಡಕ್ಟ್ ಗಳಿಗೆ ಮತ್ತು ಬ್ರೋಕರ್ ಗಳಿಗೆ ದರ್ಬೆಯಲ್ಲಿ ಮಸಾಜ್ ಮಾಡುವವನೊಬ್ಬ ಧೈರ್ಯ ತುಂಬುತ್ತಿದ್ದು ಸದ್ಯಕ್ಕೆ ಪುತ್ತೂರಿನ ಅಷ್ಟೂ ವ್ಯಾಪಾರಿ ಆಂಟಿಗಳು ಇವನ ಸಲಹೆ ಸೂಚನೆಗಳನ್ನು ಪಾಲಿಸಿಯೇ ಚಿಲಕ ಹಾಕಿ ಕೊಳ್ಳುತ್ತಾರೆ. ಈ ಹಿಂದೆ ಇವನ ಮಸಾಜ್ ವೈರಲ್ ಆದಾಗ ಪುತ್ತೂರು ಪೋಲಿಸರು ಇವನ ಅಂಟ್ ಬಂದ್ ಮಾಡಿದ್ದರು. ಈಗ ಸೈಕಲ್ ಸಲಹೆ ಕೊಡುವುದು ನೋಡಿದರೆ ನಿಂತು ನಗಬೇಕೋ ಕುಂತು ಅಳಬೇಕೋ ಗೊತ್ತಾಗುತ್ತಿಲ್ಲ.
ಯುವರ್ ಆನರ್,                             
   ಪುತ್ತೂರು ಸಿಟಿಗೆ ಸಂಬಂಧ ಪಟ್ಟಂತೆ ಒಬ್ಬ ಪೋಲಿಸ್ ಡಿವೈಎಸ್ಪಿ, ಮೂವರು ಪೋಲಿಸ್ ಇನ್ಸ್ ಪೆಕ್ಟರ್ ಗಳು, ತುಂಬಾ ಎಸ್ಸೈ ಗಳು, ಎಎಸ್ಸೈಗಳು ಮತ್ತು ಹನುಮಂತನ ಬಾಲದಷ್ಟು ಪೋಲಿಸರಿದ್ದರೂ ಸಿಟಿ ಒಳಗೆ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಸಿಟಿ ಒಳಗೆ ಚಿಕ್ಕ ಚಿಕ್ಕದಾಗಿ, ಚೊಕ್ಕವಾಗಿ  ಸಮಾಜಘಾತುಕ ಚಟುವಟಿಕೆಗಳು ಬೇರೂರಲು ಶುರುವಾಗಿದೆ. ಪುತ್ತೂರು ಪೋಲಿಸರು ಬೇರುರೂತ್ತಿರುವ ಅಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಬೇರು ಸಮೇತ ಕಿತ್ತು ಹಾಕದಿದ್ದರೂ ಪರವಾಗಿಲ್ಲ ಅದಕ್ಕೆ ನೀರು, ರಸಗೊಬ್ಬರ ಹಾಕದಿದ್ದರೆ ಅಷ್ಟೇ ಸಾಕು. ಹಾಗೇನಾದರೂ ಪೋಲಿಸರು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡದಿದ್ದರೆ ಪುತ್ತೂರು ಸೂಳೆಸಿಟಿ ಆಗುವುದರಲ್ಲಿ ಸಂಶಯವೇ ಇಲ್ಲ. ವೇಶ್ಯಾವಾಟಿಕೆಯನ್ನೂ ಸಮರ್ಥಿಸುವ ಜನ ಇರುವ ತನಕ ಈ ಪಿಡುಗನ್ನು ನಿಯಂತ್ರಿಸಲು ಪೊಲೀಸರೂ ಕೂಡ ತುಂಬಾ ತುಂಬಾ ಬೆವರು ಖರ್ಚು ಮಾಡುವ ಅನಿವಾರ್ಯತೆ ಇದೆ.


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget