ಹಿಂದುತ್ವ ಭದ್ರಕೋಟೆಯಲ್ಲಿ- ದ್ವೀಪವಾದ ಎಡಮಂಗಲ ಗ್ರಾಮ

              


  ಒಂದು ವಾರದ ಹಿಂದೆ ಎಡಮಂಗಲದ ಪ್ರಮುಖ ಸಂಪರ್ಕ ಕಲ್ಪಿಸುವ ರಸ್ತೆಯ ಒಂದು ಸೇತುವೆ ಮುರಿದು ಬಿದ್ದು ಒಂದು ವಾರ ಕಳೆದರೂ ಕೇಳುವರಿಲ್ಲದೆ ಹಾಗೆಯೇ  ಇರುವುದು ಸುಳ್ಯ ತಾಲೂಕಿನ ಬಿಜೆಪಿಯ ಭದ್ರ ಕೋಟೆ ಎಂದೇ ಕರೆಯಲ್ಪಡುವ ಎಡಮಂಗಲ ಗ್ರಾಮದ ಅವಸ್ಥೆ... ಜನನಾಯಕ ಎನಿಸಿಕೊಳ್ಳುವವರು ಭರವಸೆ ಕೊಟ್ಟು ಫೋಟೋ ಶೂಟ್ ಮಾಡುವುದಕ್ಕೆ ಮಾತ್ರ ಸೀಮಿತ ಎನ್ನುವ ಹಾಗೆ ಹಾಗಿದೆ... ಸುಳ್ಯ ವಿಧಾನ ಸಭೆ ಎಂಎಲ್ಎ ಬಂದು ಹೋದರು. ಸ್ಥಳಿಯ ಪಂಚಾಯತು ಅಧ್ಯಕ್ಷರು ಬಂದು ಹೋದರು ಇವತ್ತಿನ ತಾತ್ಕಾಲಿಕ ವ್ಯವಸ್ಥೆ ಮಾಡುವುದರಲ್ಲಿ ಮಾಡಿ ಕೊಡುವುದರಲ್ಲಿ ವಿಫಲರಾಗಿದ್ದಾರೆ.. ಜನಸಾಮಾನ್ಯರು ಒಂದೇ ಧರ್ಮದ ಜನರು ಇಲ್ಲಿ ಇರುವುದರಿಂದ ಇಲ್ಲಿ ಇಷ್ಟು ದಿನವಾದರೂ ತಾತ್ಕಾಲಿಕ ಸೇತುವೆ ನಿರ್ಮಾಣ ಹಾಗಿಲ್ಲ ಎಂದು ಶಾಪ ಹಾಕುತ್ತಿದ್ದಾರೆ


  


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget