ಕಡಬ: ಕಾಂಗ್ರೆಸ್ ಗ್ಯಾಂಗ್ ನಿಂದ ಬರ್ತ್ ಡೇ ಬಾಯ್ ಕಿಡ್ನಾಪ್! ಗುಳಿಗ್ಗ ಪೆಟ್ಟು (ದರ್ಶನ್ ಮಾದರಿ)

                  


  ಹಾಗೆಂದು ಕಾಂಗ್ರೆಸಿಗರು ಎಡ್ಡೆ ಜನಗಳು. ಹಂಚಿ ತಿನ್ನುವವರು ಮತ್ತು ದೇಶಭಕ್ತರ ಹಾಗೆ ಕುರೆಗಳಲ್ಲ. ಜಂಟಲ್ ಮ್ಯಾನ್ ಗಳು ಮತ್ತು ಸ್ವಲ್ಪ ರೌಡಿ ಗೆಟಪ್ಪು. ಈ ರೌಡಿ ಗೆಟಪ್ಪೇ ಕಾಂಗ್ರೆಸಿಗರನ್ನು ಯಾವಾಗಲೂ  ‌ವಿಲನ್ ಸ್ಥಾನಗಳಲ್ಲಿ ನಿಲ್ಲಿಸಿ ಬಿಡುತ್ತದೆ. ಇದೀಗ ಕಡಬದ ವೈಟೇಂಡ್ ವೈಟ್ ಪುಣತ್ತ  ಬಟ್ಟೆಯ ಕಲ್ಲುಗುಡ್ಡೆಯ ಯುವ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ಮತ್ತು ಅವನ ಕಾಂಗ್ರೆಸ್ ಗ್ಯಾಂಗೊಂದು ಸುದ್ದಿಲ್ಲದೆ, ಸದ್ದಿಲ್ಲದೆ ದರ್ಶನ್ ಮಾದರಿಯಲ್ಲಿ ಒಂದು ಕಿಡ್ನಾಪ್ ಮತ್ತು ಮಾರಾಣಾಂತಿಕ ಹಲ್ಲೆ ನಡೆಸಿ ಫೈಲ್ ಕ್ಲೋಸ್ ಮಾಡಿದೆ. ಪೆಟ್ಟು ತಿಂದವನು ಮತಿ ತಪ್ಪಿ ಆಚೆ ಹೋಗಿ ಈಚೆ ಬಂದಿದ್ದಾನೆ. ಅಷ್ಟಕ್ಕೆ ಕಡಬ ಕಾಂಗ್ರೆಸ್ ಗ್ಯಾಂಗ್ ಬಚಾವ್.
   ಇದು ಕಡಬ ಕಲ್ಲುಗುಡ್ಡೆಯ ಕತೆ. ಇಲ್ಲಿನ ಕೌ ಆಸ್ಪತ್ರೆ ಹಿಂದೆ ಕೆಲವು ದಿನಗಳ ಹಿಂದೆ ಒಂದು ದೊಡ್ಡ ಹಲ್ಲೆ ಆಯಿತು. ಹಲ್ಲೆ ನಡೆಸಿದ್ದು ಕಾಂಗ್ರೆಸ್ ಗ್ಯಾಂಗ್ ಮತ್ತು ಪೆಟ್ಟು ತಿಂದವನು ಬರ್ತ್ ಡೇ ಬಾಯ್ ಎಂಬ ಒಬ್ಬ ಆಟೋ ಚಾಲಕ. ಸರೀ... ಕೊಟ್ಟಿದ್ದಾರೆ. ಕೊಟ್ಟ ಪೆಟ್ಟಿನಿಂದ ಬರ್ತ್ ಡೇ ಬಾಯ್ ಮತಿ ತಪ್ಪಿ ಬಿದ್ದಿದ್ದಾನೆ. ಆದರೆ ಹೋದ ಮತಿ ವಾಪಾಸ್ ಬಂದಿದೆ. ಇಲ್ಲದಿದ್ದರೆ ಕೊಟ್ಟಯಿ ಕಟ್ಟುವಂತಹ ಪರಿಸ್ಥಿತಿ ಇತ್ತು. ಆಸ್ಪತ್ರೆಗೆ ಬಂದಿದ್ದ ಕಡಬ ಕಾಂಗ್ರೆಸ್ ಲೀಡರೊಬ್ಬ ಸೂಸು ಮಾಡಿಕೊಂಡು ಓಡಿ ಹೋಗಿದ್ದ ಎಂಬ ಮಾಹಿತಿ ಇದೆ.


  ಅವನು ಕಡಬ ಕಲ್ಲುಗುಡ್ಡೆಯ ಒಬ್ಬ ಆಟೋ ಚಾಲಕ. ಜನ ಪ್ರೀತಿಯಿಂದ ಅವನನ್ನು ಬರ್ತ್ ಡೇ ಬಾಯ್ ಎಂದು ಹೆಸರಿಟ್ಟು ರಿಕ್ಷಾದಲ್ಲಿ ಹಾಕಿ ಜೋಯಿ ಹಾಡಿದ್ದಾರೆ. ಸದ್ರಿ ಬರ್ತ್ ಡೇ ಬಾಯ್ ಗೆ ಎರಡು ವರ್ಷಗಳ ಹಿಂದೆ ಒಂದು ಡೀಪ್ ಲವ್ ಇತ್ತಂತೆ. ಹುಡುಗಿ ಪುತ್ತೂರಿನ ಕಾಲೇಜಿಗೆ ಡೈಲಿ ಅಪ್ಪೆಂನ್ಡೌನ್. ಆಗ ಭಾರೀ ಡೀಪಿಗೆ ಹೋಗಿದ್ದ ಇವರ ಲವ್ವಿಗೆ ಆಮೇಲೆ ಧೂಳು ಹಿಡಿದು, ಜೇಡ ಬಂದು ಬಲೆ ಕಟ್ಟಿ,ಕಾಗೆ ಕಣ್ಣು, ನರಿ ಕಣ್ಣು ಬಿದ್ದು ಲವ್ವು ಒಂದು ದಿನ ನಿಂತು ಹೋಯ್ತು. ಆಮೇಲೆ ಅವನೊಂದು ತೀರ ಅವಳೊಂದು ತೀರ ಅಂತ ಆಯಿತು. ಈ  ನಡುವೆ ಹುಡುಗಿ ತನ್ನದೇ ಒಂದು ಸೋಲೋ ಶೂಟಿಂಗ್ ಮಾಡಿಕ್ಕೊಂಡಿದ್ದು ಆ ಚಲನ ಚಿತ್ರ ಅವಳಿಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೇಯೋ ವೈರಲ್ ಆಗಿದೆ. ಹಾಗೆ ಆ ಚಲನ ಚಿತ್ರವನ್ನು ವೈರಲ್ ಮಾಡಿದ್ದು ಬರ್ತ್ ಡೇ ಬಾಯ್ ಎಂಬುದು ಕಾಂಗ್ರೆಸ್ ಗ್ಯಾಂಗ್ ನ ಆರೋಪ. ಆದರೆ ಆ ಕೆಲಸ ಮಾಡಿದ್ದು ನಾನಲ್ಲ, ನೋಪೊರ್ಚಿ ಅಣ್ಣಾ ಅಂತ ಇವನು ಹೇಳಿದರೆ ಅವರು ನಂಬ ಬೇಕಲ್ಲ. ಹಾಗೆ ಕಲ್ಲು ಗುಡ್ಡೆಯ ಕೌ ಆಸ್ಪತ್ರೆ ಹಿಂದೆ ಇವನನ್ನು ಕೊಂಡೋಗಿ ಸರೀ.. ಹೊಡೆದು, ಬೆನ್ನು ತಟ್ಟು ಮಾಡಿ, ನಟ್ಟು ಬೋಲ್ಟ್ ಲೂಸ್ ಮಾಡಿ ಬಿಸಾಕಿದ್ದಾರೆ. ಹೊಡೆದ ಪೆಟ್ಟಿಗೆ ಆಟೋ ಚಾಲಕನಿಗೆ ಮತಿ ತಪ್ಪಿದ್ದು ಸೈತೆ ಅಂತಲೇ ಕಾಂಗ್ರೆಸ್ ಗ್ಯಾಂಗ್ ಗೆ ಬಿತ್ತ್ ಮಿತ್ತ್ ರಟ್ಟಿತ್ತು.
   

   ಆಮೇಲೆ ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೋಲಿಸ್ ಕಂಪ್ಲೈಂಟ್ ಆಗಿದ್ದು ಕಡಬ ಪೋಲಿಸರು ಆಟೋ ಚಾಲಕನ ಮೊಬೈಲು ಚೆಕ್ ಮಾಡಿದರೆ ಅದರ ತುಂಬಾ ದೇವರ ಚಿತ್ರಗಳು ಇದ್ದ ಕಾರಣ ಪೋಲಿಸರು ಆಟೋ ಚಾಲಕನಿಗೆ ವಾರ್ನಿಂಗ್ ಕೊಟ್ಟು, ಮುಚ್ಚಳಿಕೆ ಬರೆಸಿ ಫೈಲ್ ಕ್ಲೋಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಂದು ಆಟೋ ಚಾಲಕನ ಮೊಬೈಲ್ ನಲ್ಲಿ ದೇವರ ಚಿತ್ರಗಳು ಇದ್ದರೂ ಈ ಹುಡುಗಿಯ ಸೋಲೋ ವಿಡಿಯೋ ವೈರಲ್ ಮಾಡಿದ್ದು ಅವನಲ್ಲ, ಅವನು ಧರ್ಮಕ್ಕೆ ಪೆಟ್ಟು ತಿಂದ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಹಾಗೆಂದು ಈ ಕಾಂಗ್ರೆಸ್ ಗ್ಯಾಂಗ್ ಕೂಡ ಸರ್ಕಾರ ಇದೆ ಅಂತ ರಂಬಾರೋಟಿ ಮಾಡಿದ್ದೂ ತಪ್ಪುಎಂಬ ಅಭಿಪ್ರಾಯ ಇದೆ.


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget